Gururaj hoskote biography samples

  • Gururaj hoskote biography samples
  • Free biography samples essays...

    ಸದಸ್ಯ:GURURAJ HOSKOTE

    ಶ್ರೀ ಗುರುರಾಜ್ ಹೊಸಕೋಟೆ

    (ಜನನ) ಕರ್ನಾಟಕದ ಬಾಗಲಕೋಟ ಜಿಲ್ಲೆ ಮುಧೋಳ್ ತಾಲ್ಲೂಕು ಮಹಾಲಿಂಗಪುರದಲ್ಲಿ 1948ನೇ ವರ್ಷ ಮೇ ತಿಂಗಳು 26ನೇ ತಾರೀಕಿನಂದು ಗುರುವಿನ ಶೆಟ್ಟಿ ನೇಕಾರ ಕುಟುಂಬದ 9 ಮಕ್ಕಳ ಬಡ ತಂದೆ ಮಹಾನ್ ದೈವಭಕ್ತ ಹರಿಕಥ ವಿದ್ವಾನ್ ರುದ್ರಪ್ಪ ಹೊಸಕೋಟೆ ಯವರ 8ನೇ ಪುತ್ರನಾಗಿ ಜನಿಸಿದರು.

    Gururaj hoskote biography samples

  • Biography template
  • Free biography samples essays
  • Writing a personal biography samples
  • Student biography samples
  • ವಿದ್ಯಾಬ್ಯಾಸ.

    ಇವರು ಮಹಾಲಿಂಗಪುರದಲ್ಲಿ 10ನೇ ತರಗತಿಯವರೆಗೂ, ಪಿಯುಸಿಯನ್ನು ಮುಧೋಳು ಆರ್ ಎಂ ಜಿ  ಕಾಲೇಜಿನಲ್ಲಿ ಪಿಯುಸಿ ಮುಗಿಸಿದರು.

    ಸಕ್ಕರೆ ಕಾರ್ಖಾನೆಯಲ್ಲಿ ಕಾರ್ಮಿಕನಾಗಿ ಸೇವೆ:  1970 ರಿಂದ 1982ರ ವರೆಗೆ ಸೋಮಯ್ಯ ಸಕ್ಕರೆ ಕಾರ್ಖಾನೆ ಅಂದು ಮೊದಲ ಬಿಜಾಪುರದಲ್ಲಿ ಇದ್ದು ಇಂದು ಬಾಗಲಕೋಟೆ ಜಿಲ್ಲೆಯಲ್ಲಿದೆ ಈ ಕಾರ್ಖಾನೆಯಲ್ಲಿ 12 ವರ್ಷ ಸೇವೆ ಸಲ್ಲಿಸಿರುವುದು ಜೊತೆಗೆ  ಒಬ್ಬ ಕಲಾವಿದನಾಗಿ ಬೆಳೆಯಬೇಕೆಂಬ ಆಸೆ ಇದ್ದ ಕಾರಣ ಸಕ್ಕರೆ  ಕಾರ್ಖಾನೆಗೆ ರಾಜೀನಾಮೆ ಇಟ್ಟು 1983 ರಲ್ಲಿ ಬೆಂಗಳೂರಿನ ಮಡಿಲಿಗೆ ಬಿದ್ದ ನಂತರ ಇವರ ಕಲಾ ಬದುಕು ಬದಲಾಯಿತು.


    ಸಾಹಿತ್ಯ ಕ್ಷೇತ್ರ.

    ಉತ್ತರ ಕರ್ನಾಟಕದ ಜನಪ್ರಿಯ ಗೀತೆ ಸ್ನೇಹಜೀವಿ ಕೈಬೀಸಿ ಕರೆದಾವ ಎಂಬ ಮೂರು ಕವನ ಸಂಕಲನಗಳನ್ನು ಹೊರತಂದಿದ್ದಾರೆ ಜನತೆಗೆ ಸೊಕ್ಕ ತಂದ ಸೋಲು ಸುಂಸುಮ್ನೆ ಅದ್ ಏನ್ ಕೇಳ್ತಿ, ಹೇಳಕ್ಕಾಗೋದಿಲ್ಲ ಎಂಬ ನಾಲ್ಕು ನಾಲ್ಕು ನಾಟಕಗಳನ್ನು ಸ್ವತಹ ರಚಿಸಿ ನೂರಾರು ಪ್ರದರ್ಶನಗಳನ್ನು ನೀಡಿ ಸೈ